ಪರಿಚಯ
- ಹುಟ್ಟಿದ್ದು : 16-01-1973
- ಕಾಯಂ ವಿಳಾಸ : ಕರಿಸ್ವಾಮಿ ಕೆ., ತಂದೆ : ಕೆಂಚಣ್ಣ, ಜವನಹಳ್ಳಿ, ಗುಳಿಗೇನಹಳ್ಳಿ ಅಂಚೆ, ಶಿರಾ ತಾಲೂಕು, ತುಮಕೂರು ಜಿಲ್ಲೆ - 572137. ಜಂಗಮವಾಣಿ : 93433 81820
- ಓದಿದ್ದು : ಬಿಎಸ್ಸಿ , ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ., ಹಂಪಿ ವಿಶ್ವವಿದ್ಯಾಲಯದಿಂದ
ಡಿ.ಲಿಟ್ ಡಾಕ್ಟರೇಟ್ ಪದವಿ.
- ಕೆಲಸ : ಮುಖ್ಯ ಸಂಪಾದಕ: ಸಾಮಾಜಿಕ ಮಾಧ್ಯಮ: ಮೆರು ಇನ್ಫೋ ಸಲ್ಯೂಷನ್ಸ್, ಡಿಸೆಂಬರ್ ೨೦೧೯ರಿಂದ. ಬೆಂಗಳೂರು.
- ಅನುಭವ :
- ಹಿರಿಯ ಸಹಾಯಕ ಸಂಪಾದಕ: ವಿಜಯಕರ್ನಾಟಕ ದಿನಪತ್ರಿಕೆ, ಬೆಂಗಳೂರು.
- ವಿಜಯ ಕರ್ನಾಟಕ ದಿನಪತ್ರಿಕೆಯ ಗಂಗಾವತಿ ಆವೃತ್ತಿಯಲ್ಲಿ 5 ವರ್ಷ ಸ್ಥಾನಿಕ ಸಂಪಾದಕ, ಬೆಂಗಳೂರು ಮತ್ತು ಬಾಗಲಕೋಟಗಳಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕ, ಇಂಡಿಯಾ ಇನೋ ಡಾಟ್ ಕಾಮ್ನಲ್ಲಿ ಕಾಪಿ ಎಡಿಟರ್, ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನಲ್ಲಿ ಸೀನಿಯರ್ ಕಾಪಿ ಎಡಿಟರ್ ಹುದ್ದೆಗಳ ನಿರ್ವಹಣೆ.
- ಆಸಕ್ತಿ ವಿಷಯಗಳು: ಸಾಹಿತ್ಯ, ರಂಗಭೂಮಿ, ವಿಜ್ಞಾನ ಮತ್ತು ಪರಿಸರ.