ನನ್ನ ಪರಿಚಯ

ನನ್ನ ಪರಿಚಯ

ಪರಿಚಯ

  • ಹುಟ್ಟಿದ್ದು : 16-01-1973
  • ಕಾಯಂ ವಿಳಾಸ : ಕರಿಸ್ವಾಮಿ ಕೆ., ತಂದೆ : ಕೆಂಚಣ್ಣ, ಜವನಹಳ್ಳಿ, ಗುಳಿಗೇನಹಳ್ಳಿ ಅಂಚೆ, ಶಿರಾ ತಾಲೂಕು, ತುಮಕೂರು ಜಿಲ್ಲೆ - 572137. ಜಂಗಮವಾಣಿ : 93433 81820
  • ಓದಿದ್ದು : ಬಿಎಸ್ಸಿ , ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ., ಹಂಪಿ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಡಾಕ್ಟರೇಟ್ ಪದವಿ.

  • ಕೆಲಸ : ಮುಖ್ಯ ಸಂಪಾದಕ: ಸಾಮಾಜಿಕ ಮಾಧ್ಯಮ: ಮೆರು ಇನ್ಫೋ ಸಲ್ಯೂಷನ್ಸ್, ಡಿಸೆಂಬರ್ ೨೦೧೯ರಿಂದ. ಬೆಂಗಳೂರು.
  • ಅನುಭವ : 
  • ಹಿರಿಯ ಸಹಾಯಕ ಸಂಪಾದಕ: ವಿಜಯಕರ್ನಾಟಕ ದಿನಪತ್ರಿಕೆ, ಬೆಂಗಳೂರು.
  • ವಿಜಯ ಕರ್ನಾಟಕ  ದಿನಪತ್ರಿಕೆಯ ಗಂಗಾವತಿ ಆವೃತ್ತಿಯಲ್ಲಿ 5 ವರ್ಷ ಸ್ಥಾನಿಕ ಸಂಪಾದಕ, ಬೆಂಗಳೂರು ಮತ್ತು ಬಾಗಲಕೋಟಗಳಲ್ಲಿ ವಿಜಯ ಕರ್ನಾಟಕ  ದಿನಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕ, ಇಂಡಿಯಾ ಇನೋ ಡಾಟ್ ಕಾಮ್ನಲ್ಲಿ ಕಾಪಿ ಎಡಿಟರ್, ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನಲ್ಲಿ ಸೀನಿಯರ್ ಕಾಪಿ ಎಡಿಟರ್ ಹುದ್ದೆಗಳ ನಿರ್ವಹಣೆ.
  • ಆಸಕ್ತಿ ವಿಷಯಗಳು: ಸಾಹಿತ್ಯ, ರಂಗಭೂಮಿ, ವಿಜ್ಞಾನ ಮತ್ತು ಪರಿಸರ.



2 ಕಾಮೆಂಟ್‌ಗಳು:

  1. ಸರ್, ಈ ಮುನ್ನ, ನೀವು ಕೊಪ್ಪಳದವರೆಂದುಕೊಂಡಿದ್ದೆ. ನಾಗತಿಹಳ್ಳಿ ರಮೇಶ್ ಮತ್ತು ರಾಮಕೃಷ್ಣ 'ಇವರ ಹುಡುಗ'ನಾದ ಮಂಜು ಶೆಟ್ಟರ್ ಮೂಲಕ ಮೊದಲು ನಿಮ್ಮ ಬಗ್ಗೆ ಕೇಳಿದ್ದೆ. ಇಂದು ಬ್ಲಾಗ್ ನಿಮ್ಮನ್ನು ಖುದ್ದು ಪರಿಚಯಿಸಿತು. ನಿಮ್ಮದು ನಮ್ಮದೇ ಜಿಲ್ಲೆ ಎಂದರಿತು ಖುಷಿಯಾಯಿತು.
    ಎಡಪಂಥ, ಬಲಪಂಥ, ಹಣಪಂಥ ಅಥವಾ ಕುಲಪಂಥ ಈ ಯಾವುದಾದರೊಂದು ಸಾಲಿನವರಿರಬಹುದೆಂದುಕೊಂಡಿದ್ದ ನಿಮ್ಮ ಬಗೆಗಿನ ನನ್ನ ಸಾರಾಸಗಟು ಅಭಿಪ್ರಾಯವು, ಕುಂ.ವಿ ಆತ್ಮಕತೆ, ಕಾಗೇರಿಯ ಉಗ್ರ ಭಾಷಣ ಹಾಗು ಕಿ.ರಂ, ಹನುಮಂತಯ್ಯರ ಸಾವು ಈ ಕುರಿತ ಬರಹ ಓದಿ ತಿದ್ದುಪಡಿ ಕೋರಿತು.
    ನಿಮ್ಮ ಬರಹಗಳಿಗೆ ಪ್ರಕಾಶಕರು ಸಿಗಲಿ.

    ಎಲ್.ಎಂ.ನಾಗರಾಜು
    ಧಾರವಾಡ

    ಪ್ರತ್ಯುತ್ತರಅಳಿಸಿ